ಡಾ.ಡೋ.ನಾ.ವೆಂಕಟೇಶ ಅವರ ಕವಿತೆ- ಡಾಕ್ಟರ್

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ- ಡಾಕ್ಟರ್

ಕಾವ್ಯ ಸಂಗಾತಿ ಡಾ.ಡೋ.ನಾ.ವೆಂಕಟೇಶ ಡಾಕ್ಟರ್ ಮನ್ವಂತರಗಳು ಉರುಳಿನವ ನವ ವೈದ್ಯ ವಿಧಾನಗಳು ಅವತರಿಸಿನವ್ಯಾತಿನವ್ಯ ಶಸ್ತ್ರ ಗಳುಅಸ್ತ್ರಗಳು ತೂಣೀರದೊಳಗಿದ್ದೂವೈದ್ಯನೀಗ ಶಾಪಗ್ರಸ್ತ! ಮುಂದಡಿಯಿಡೆಸಹಾಯ ಬೇಡಿದ ರೋಗಿತಾನಾಗಿ ಗ್ರಾಹಕ, ಹೊಸ ಹೊಸಕಾನೂನು ಕಲಂ ಗಳ ಅಡಿಯಲ್ಲಿರಕ್ತ ಪಿಪಾಸು! ಹೊರಳಿ ನೋಡಿದರೆ ವೈದ್ಯವಿಷಣ್ಣ ವದನಕರ್ತವ್ಯವಿಮೂಢ ಸಂವತ್ಸರಗಳ ಮುಗಿಯದಅಧ್ಯಯನ ಮುಗಿಸಿದಮಾನವ ಸೇವೆಯ ಹಂಬಲದಿಂದ ಬಂದ ವೈದ್ಯನಿಂತಿದ್ದು ಸೀಳು ದಾರಿಯಲ್ಲಿಅರಿವು ಬರುವ ಮುನ್ನವೇಪ್ರಪಂಚ ಕೊಟ್ಟಅರಿವಳಿಕೆಯಲ್ಲಿ ! ಬದುಕಿಗೆಹಸುರಾಗವ ವೈದ್ಯ ಈಗಬರೇ ಗಾಣದ ಎತ್ತುಕರ್ತವ್ಯದ ಪ್ರತಿ ತುತ್ತಿಗೂ ಸುಸ್ತು! ತನ್ನ ಪೂರ್ವಜರುಧನ್ವಂತರಿಯಂತಾಗದೆಸುಶ್ರೂತರಂತಾಗದೆಕಡೆಗೆ ಹಿಪೋಕ್ರಟಿಸ್ಸ ರಆಣತಿಯಂತೆಯೂನಡೆಯಲಿಕ್ಕಾಗದವೈದ್ಯ ಈಗಲೂ ಪರಿಶುದ್ಧಸಮಾಜ […]

ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು

ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು
ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್

ಹಲವು ಬಾರಿ ಮುಂಗಾರು ಮಿಂಚಿನಂತೆ ತೋರ್ಗೊಡುವೆ
ಸಾಕಿ,ಗಾಲಿಬ್ಎನ್ನುತ ಏರುವೆ ನೀ ಗಜಲ ಶಿಖರ ರದೀಫ್

‘ನಲವತ್ತರ ನಂತರದ ಸ್ಥಿತ್ಯಂತರದ ಬದುಕು ಮತ್ತು ನಿರ್ವಹಣೆ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

‘ನಲವತ್ತರ ನಂತರದ ಸ್ಥಿತ್ಯಂತರದ ಬದುಕು ಮತ್ತು ನಿರ್ವಹಣೆ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ತಿಂಗಳ ಕವಿ

ವಾಣಿ ಯಡಹಳ್ಳಿ ಮಠ

ಕವಿ ಪರಿಚಯ
ವೃತ್ತಿ ಹಾಗು ಹವ್ಯಾಸ  ಎರಡನ್ನೂ ಸರಿದೂಗಿಸಿಕೊಂಡು
  ಕನ್ನಡ ಸಾಹಿತ್ಯ ಲೋಕಕ್ಕೆ  ಉತ್ತಮ ಕವಿತೆಗಳನ್ನು ನೀಡುವ ಸದಾಶಯವನ್ನು ಈ ಕವಯತ್ರಿಯವರು ಹೊಂದಿರುವರು

“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್ 

“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್ 

ಶಾಲಿನಿ ಕೆಮ್ಮಣ್ಣುಅವರ ಎರಡು ಕವಿತೆಗಳು

ಶಾಲಿನಿ ಕೆಮ್ಮಣ್ಣುಅವರ ಎರಡು ಕವಿತೆಗಳು
ಜೀವರಾಶಿಯ ಒಡಲು ತಂಪಾಗುತಿಹುದು
ಓಡುತಿಹ ಮೇಘಗಳು ಮಿಕ್ಕಿ ಮಳೆಯಾಗಲು
ಜಲಧಾರೆ ಭುವಿಯೊಳಗೆ ಜಾರುತಿಹುದು

Back To Top